Monday, September 24, 2012

ಮಾತ್ಗವಿತೆ-97

ಕೂಡಿಕೆಗೆ ತಹತಹಿಸಿ 
ತಲ್ಲಣಗೊಳ್ಳುವಾಗಲೇ
ತಳ್ಳಿಕೊಂಡು ಬಂದ 
ವಿಚಾರಗಳು ಬೆಂಕಿ ಹಚ್ಚಿದವು !
ನೀರು, ಗಾಳಿ, ಮಣ್ಣು 
ಯಾವುದಕ್ಕೂ ಜಗ್ಗದೇ
ದಗದಗನೇ ಹೊತ್ತಿ ಉರಿಯುತ್ತ 
ದಹಿಸತೊಡಗಿದವು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.