Wednesday, September 26, 2012

ವಚನ-22

ಸು ನೀತವನ್ನು ಹೇಳುವ ಅಕ್ಕ ;
ಭಾವಗಳ ಬಲೆಯಲ್ಲಿ ಬಿದ್ದ ಬಸವ !
ಸುನೀತಕ್ಕ ಬಸವಣ್ಣನ ಮನದಾಳ
ಮೀನನ ಹೆಜ್ಜೆ ಕಾರಣಿಕ ಸಿದ್ಧರಾಮ
ಹೊರಗಿದ್ದಂತೆ ಒಳ ತೆರೆಯಬಲ್ಲುದೇ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.