Thursday, September 06, 2012

ಮಾತ್ಗವಿತೆ-96

ನೀ ಬರುವಾಗ ಬೇಡವೆನ್ನಲಾರದ
ಕಳವಳಕ್ಕೆ ಸಿಲುಕಿ
ನೀ ಬಂದಾಗ ಬೇಡವೆನ್ನಲಾರದ
ತಳಮಳಕ್ಕೆ ಸಿಲುಕಿ
ಅಮತಿಮಕೆ ಬೇಡ ಎಂದದ್ದು ತಪ್ಪಾಯ್ತು !
ನೀ ಹೋದ ಮರುಗಳಿಗೆಯೇ
ಬೇಕೆನ್ನುವ ಹಂಬಲ ತಲೆದೋರಿತ್ತು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.