Monday, October 14, 2013

ವಚನ-31

ಸಂಬಂಧಗಳಿಗೆ ಸೂತಕಗಳಿರುವುದಿಲ್ಲ
ಅನುಬಂಧಕ್ಕೆ ಮಾತುಗಳೇ ಬೇಕೆಂದೇನೂ ಇಲ್ಲ
ಅರಿಯುವ ಮನ ; ಅರಿತುಕೊಳ್ಳುವ ಗುಣ
ಬೆರತರೆ ಬದುಕು ಎನ್ನುವುದು ಬಲು ಚೆನ್ನ
ಕಾರಣಿಕ ಸಿದ್ಧರಾಮ ಅರಿತೂ ಅರಿಯದ
ತಿಳಿಗೇಡಿಗಳ ಮೆಚ್ಚಲು ಹುಚ್ಚನಲ್ಲ ಮರುಳೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.