Tuesday, October 22, 2013

ಮಾತ್ಗವಿತೆ-153

ಗಾಯವಾಗಿದೆ ; ನೀನು ಕರೆದು ಕೆರೆದ ಹಗಲಿನ ಹೊತ್ತು
ನಿನ್ನ ಅಧರದ ಕೆಂಪಿಗೆ ರಕ್ತ ಬಂದದು ಗೊತ್ತು ;
ನಾನು-ನೀನೂ ಹೀಗೇ ರಕ್ತ ಹರಿಸಿಕೊಂಡೇ ಬಂದೇವು !
ಮನದೊಳಗೆ ಮನ ಒಂದಾಗಿ ; ಎರಡಾದ ಕಾಯಗಳ ನಡುವೆ
ಗಾಳಿ ಸುಳಿದಾಡದ ಹೊತ್ತುಗಳ ಮತ್ತಿನಲ್ಲಿ ಬರೀ ಪ್ರೀತಿ !
ಒಂದೇ ಮನೆ ಕೊನೆಗೂ ನಮಗಾಗಲಿಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.