Monday, June 03, 2013

ವಚನ-28

ಮರಸುಂದು ಹಿಡಿಸಿದ ಸುಸ್ತು, ಆಯಾಸ
ಅನಾಯಾಸ ಸಾಹಸವಲ್ಲ
ಸೆರುಗು ಹಿಡಿದು ಸಲ್ಲಲಿತದ ಸಲ್ಲಾಪ
ಕಡು ಕಷ್ಟ ಎಂದು ಬಗೆದರೆ
ಸಂಸಾರದ ಹುಟ್ಟು ಸಾವಿಗೆ ಮೂರ್ಖ
ಕಾರಣಿಕ ಸಿದ್ಧರಾಮ ಪಪ್ಪಾಯಿಯೊಳಗಣ
ಬೀಜವಾಗಿರುವೆ ನಿಮ್ಮ ಸಂಗಾತ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.