Sunday, June 16, 2013

ಮಾತ್ಗವಿತೆ-132

ಆಸೆಗಾಗಿ ಕೊಂದವರು ಕೋಟಿ
ತೀಟೆಗಾಗಿ ಕೊಂದವರು ಕೋಟಿ
'ಜೀ' ಎನ್ನಲು ಸಿದ್ಧವಿಲ್ಲವೆಂದಾದರೆ
ಕೊಲ್ಲುವವರು ಕೋಟಿ ಕೊಟಿ !
ಕೊಂದವರಿಗೆ ಬೇರು ಗೊತ್ತಿಲ್ಲ
ಮತ್ತೇ
ಚಿಗುರುವಿಕೆ ಸುರುವಿದೆ
ಮರಳುವ ಅರಳುವ ಹಂಬಲವಿದೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.