Thursday, September 19, 2013

ಮಾತ್ಗವಿತೆ-146

ಆಕೆಯ ಸುಂದರತೆಯ ಬಗ್ಗೆ 
ನನ್ನದು ಯಾವುದೇ ತಕರಾರು ಇಲ್ಲ
ಬರೀ ಸಿಂಗಾರದಲ್ಲೇ ಕಾಲ ಕಳೆಯೋದು 
ನನಗೆ ಆಗಿ ಬರೋದಿಲ್ಲ !
ಸುಂದರತೆ ರೂಪ-ರುಪಾಯಿಯಲ್ಲಿ ಇರಲ್ಲ !
ಚೆಂದದ ದಿರಿಸಿನ ಧಿಮಾಕಿನಲ್ಲಿ ಇರಲ್ಲ
ಅಂದದ ಬಣ್ಣದಿಂದ ಬರಲ್ಲ
ಅದು ಮನಸಿನ ನೋಟ ;
ಕೂಟಕ್ಕೆ ಬೇರೇನು ಬೇಕು ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.