Monday, February 18, 2013

ಮಾತ್ಗವಿತೆ-114

ಆತ ಚಿವುಟುತ್ತಲೇ ಇದ್ದ ತೊಡೆಯ
ನಾನೆಂದುಕೊಂಡೆ ಆತ ಒಡೆಯ
ಸುಮ್ಮನಿರಬೇಕು ; ಇಲ್ಲವೆ ಸಿಗುವ
ತುತ್ತು ಅನ್ನವನ್ನೂ ಧಿಕ್ಕರಿಸಬೇಕು !
ಆತ ಚಿವುಟುತ್ತಲೇ ಇದ್ದ ತೊಡೆಯ
ನಾನು ಅಂದುಕೊಂಡೆ ಇದೇನು ನಡೆಯ ?
ನಾನೂ ಚಿವುಟಿದೆ ; ಆತ ಪತರುಗುಟ್ಟಿದ
ಇಂದಿಗೂ ಆತನಿಗೆ ಮಕ್ಕಳ ಭಾಗ್ಯ ಇಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.