Sunday, July 14, 2013

ವಚನ-30

ನುಡಿಯೊಳಗೆ ನಡೆಯುವ ನಡಿಗನ
ನೋಡುವ ವರ್ತನ ಮನದ ಕೇಡು
ಗಡಿಗೆಯ ಸುಡುವಿಕೆ ಗಟ್ಟಿತನದ ಪರೀಕ್ಷೆ
ಸುಟ್ಟುಕೊಂಡರೂ ಸುಮ್ಮನಿರುವುದು ತರವಲ್ಲ
ಕಾರಣಿಕ ಸಿದ್ಧರಾಮ ಗುಮ್ಮನ ಗುಸುಕರ ಕೆಮ್ಮಿಗೆ
ಕಸಿವಿಸಿಗೊಳ್ಳಬೇಡ ; ಹಸನು ಮಾಡು ಹಸನು ಮಾಡು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.