Tuesday, August 27, 2013

ಮಾತ್ಗವಿತೆ-142

ಗುದಮುರುಗಿಯ ಮಂದಿಗೆ
ತಿನಿಸುಗಳೂ ಬಹಳ !
ತಮ್ಮದಷ್ಟೇ ಕೆರೆದುಕೊಳ್ಳುವುದಿಲ್ಲ ಅವರು
ಜೊತೆಗೆ ಸುಮ್ಮಿದ್ದವರಿಗೂ ತಗುಲಿಕೊಳ್ಳುತ್ತಾರೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.