Saturday, December 06, 2014

ಮಾತ್ಗವಿತೆ-177

ತಟವಟದೊಳಗೆ ತಟ ತಟ ತಡಾಡಿಸಿ
ತುಯ್ತಕ್ಕೆ ತೊಡೆದ ನನ್ನ ಜನ
ತಳ-ಬುಡ ಇಲ್ಲದಂತೆ ಮಾತಾಡಿ
ಮರೆವಿನೊಳಗೆ ಕೆರೆದುಕೊಳ್ಳುತ್ತಿದ್ದಾರಲ್ಲ !
ಅನುಭವ ಅನುಭಾವ ಆಗಬೇಕು ;

ಬೆರಕಿ ಮಂದಿ ಗುದುಮುರಿಗೆ ಹಾಕುತ್ತಾರೆ
ತದಕಬೇಕೆಂದರೂ ಆಗೋದಿಲ್ಲ
ಅವರು ನನ್ನ ಜನ
!

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.