Tuesday, May 06, 2014

ಮಾತ್ಗವಿತೆ-171

ತಪ್ಪು ಮಾಡಿದವರನ್ನು ಕ್ಷಮಿಸಬಹುದು...
ಮತ್ತೇ ಮತ್ತೇ ತಪ್ಪು ಮಾಡಿದರೆ ?
ಅಯ್ಯೋ ! ನಾನು ಸಾಮಾನ್ಯ ಮನುಷ್ಯ
ಕ್ಷಮಿಸುವವರು ದೇವರಾಗುತ್ತಾರಂತೆ ;
ನಾನು ಕಲ್ಲಾಗಲು ಬಯಸುವುದಿಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.