Thursday, December 27, 2012

ಮಾತ್ಗವಿತೆ-105

ಕಲಸುಮೇಲೋಗರದ ಜಂಜಡದಲ್ಲಿ
ದುಡಿಮೆಯಿಲ್ಲದ ಕಾಸಿನಾಸೆಯ ದಂಡು
ಗುಂಗು ಹಿಡಿದ ಸಂಭ್ರಮದ ಸುಗ್ಗಿ !
ಅರಿವಿನ ಪರದೆಯಾಚೆಗೂ ವಿಸ್ತರಿಸುವ
ಬದುಕಿನ ಭಿನ್ನಕ್ಕೆ ಬಿನ್ನಹವಿಲ್ಲದೆ
ನಂಬಿಕೆಗಳ ಹಾದಿ ಕಳೆದು ಹೋಗಿದೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.