Wednesday, February 25, 2015

ವಚನ-42

ಬೊಲ್ಲನಾಗಿದ್ದರೆ ಕುಮಾರ ರಾಮನ
ಸಾಂಗತ್ಯ ಅಂತ ಸುಮ್ಮಿರಬೋದಿತ್ತು
ತಲ್ಲಣಗೊಂಡಿದ್ದರೆ ಸಮಾಧಾನಿಸಬೋದಿತ್ತು
ಮಲ್ಲನಾಗಿದ್ದರೆ ಅಖಾಡದಲ್ಲಿಯೇ ಕೆಡವಬೋದಿತ್ತು
ಸೊಲ್ಲು ಕೇಳಿ ಸುಖಾಸುಮ್ಮ ಓಡಿ ಹೋಗುವ
ಬೆಲ್ಲ ಮಾತುಗಳ ಹೊಲ್ಲಗಳ ಹರಿಹಾಯ್ದು ಪರಿಣಾಮವಿಲ್ಲ
ಕಾರಣಿಕ ಸಿದ್ಧರಾಮ ತಿಳಿ ತಿಳಿಯಾಗು
ಹೊಲಬುಗೆಟ್ಟವರು ಹಾದರದಲ್ಲಿದ್ದಾರೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.