Wednesday, February 25, 2015

ಮಾತ್ಗವಿತೆ-179

ಕುದಿ ಕುದಿವ ಯಾತನೆಯ
ಅನುಭವ ಇರುವಲ್ಲಿ
ಬೆದೆ ಬಂದಂತೆ ಕಾರಿಕೊಳ್ಳುವ
ಉರವಣಿಗೆ ತರವಲ್ಲ
ಹಂಚಿಕೊಂಡು ಹಗುರಾಗಬೇಕು
ಅದೂ ಸಾಧ್ಯವಾಗದಿದ್ದರೆ
ಮುಚ್ಚಿಕೊಂಡು ಸುಮ್ಮಿರಬೇಕು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.