Friday, November 21, 2014

ವಚನ-41

ದ್ರವಕ್ಕೆ ದ್ರವ ಸೇರಿ ಘನವಾಯಿತು !
ಘನದ ಘನತೆ ಗುಲ್ಲಾಗಿ
ಮೆಲ್ಲಗೆ ಮೂಲಕ್ಕೆ ತಿರುಗಿತ್ತು
ಕಾರಣಿಕ ಸಿದ್ಧರಾಮ ಕಟ್ಟೆ ಕಲ್ಲು
ಕಟ್ಟೆಗಲ್ಲದೆ ಕಳಸಕ್ಕೆ ಸಲ್ಲದು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.