Monday, October 06, 2014

ಮಾತ್ಗವಿತೆ-175

ಜೀರ್ಣವಾಗುವಂತಿದ್ದರೆ ತಿನ್ನಬೇಕು
ಜೀರ್ಣವಾಗುವಷ್ಟೇ ತಿನ್ನಬೇಕು
ಬಕಾಬೋರಲು ಬಿದ್ದು ಉಳ್ಳಾಡಿದರೆ
ಬಳ್ಳೊಳ್ಳಿ ಮೂಗಿಗೆ ಇಡುವವರು ಇದ್ದಾರೆ
ಎಂಬ ಎಚ್ಚರಿಕೆಯಾದರೂ ಇರಬೇಕು !
ಧಿಮಾಕಿಗೆ ದೀಡಪೈಸೆಯ ಕಿಮ್ಮತ್ತೂ ಇಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.